ಮುಗ್ದ ಮನಸ್ಸಿನ, ನಿಷ್ಕಲ್ಮಶ ಹೃದಯದ ಮುದ್ದು ಕಂದಮ್ಮಗಳಿರಾ ಮನೋಹರ್ಷದಿಂದ ಮಂಗಳಕಾರವಾದ
ಶುಭಾಶಯಗಳನ್ನು ಹೊತ್ತು ತನ್ನಿ ಮಂಗಳ ಸಹೋದರಿಗೆ
ಕೋಮಲವಾದ, ಮೃದುವಾದ, ಸುವ್ವಾಸನೆಭರಿತ ಪುಷ್ಪ - ಗಂಧಗಳಿರಾ ಜೀವನದುದ್ದಕ್ಕೂ ಮೃದುತ್ವ
ಮಾಸದಂತೆ ಸುವ್ವಾಸನೆಯನ್ನು ಬೀರುತ್ತಾ ಶುಭಾಶಯಗಳನ್ನು ಹೇಳಿ ಕೋಮಲ ಸಹೋದರಿಗೆ
ಇಂಪಾಗಿ ಹಾಡುವ ಹಕ್ಕಿ- ಪಕ್ಷಿಗಳಿರಾ ಸುಮಧುರವಾದ ಗಾನವನ್ನು ಬಾಳಿನುದ್ದಕ್ಕೂ ಹಾಡುತ್ತಾ
ಶುಭಾಶಯಗಳನ್ನು ಜಪಿಸಿ ನಲಿಯಿರಿ ಸವಿ ಸಹೋದರಿಗೆ
ದಹಿಸುವ ದಳಪತಿಯನ್ನೇ ತಂಪಾಗಿಸುವ ಮೋಡಗಳೆ ಸದಾ ವರ್ಷವನ್ನು ಚೆಲ್ಲುತ್ತಾ
ಶುಭಾಶಯಗಳನ್ನು ಸುರಿಸಿ ಸೌಮ್ಯ ಸಹೋದರಿಗೆ
ದಣಿದವರ ದಾಹವನ್ನು ನೀಗಿಸುವ ಕಲ್ಪವೃಕ್ಷಗಳಿರಾ ಜ್ಞಾನಾದಾಹ ನೀಗುವಂತೆ ಫಲನೀಡಿ
ಶುಭಾಶಯಗಳನ್ನು ಅರ್ಪಿಸಿ ಕರುಣಾಮಯಿ ಸಹೋದರಿಗೆ
ಜಗತ್ತಿನ ಅಂಧಕಾರವನ್ನು ಅಳಿಸಿ ಬೆಳಕನ್ನೀಯುವ ನೇಸರನೇ ಬಾಳೆಂಬ ಸಾಗರದುದ್ದಕ್ಕೂ
ಸುಪ್ರಭಾತ ಕಿರಣಗಳನ್ನು ಪ್ರತಿಬಿಂಬಿಸುತ್ತಾ ಶುಭಾಶಯಗಳನ್ನು ಸಮರ್ಪಿಸು ಹಸನ್ಮುಖಿ ಸಹೋದರಿಗೆ
ಜೀವನವೆಂಬ ಹರಿಗೋಲನ್ನು ನಡೆಸುವ ಹರಿಕಾರನೇ ಆತ್ಮವಿಶ್ವಾಸ,ಯಶಸ್ಸೆಂಬ ಹಣತೆಗಳು
ಯಾವ ತೊಡಕುಗಳಿಗೆ ಸಿಲುಕದಂತೆ, ಸದಾ ಪ್ರಜ್ವಲಿಸುವಂತೆ ಆಶೀರ್ವದಿಸಿ ಶುಭಾಶಯಗಳ
ಸರಮಾಲೆಯನ್ನು ತೊಡಿಸು ಸೂಕ್ಷ್ಮಮತಿ ಸಹೋದರಿಗೆ
Wednesday, May 26, 2010
Sunday, April 18, 2010
ನಲುಗದ ನಲ್ಮೆಯ ಮನವೇ
ಸ್ವಾವಲಂಬಿಯಾಗು ಮನವೇ
ಪರರನ್ನು, ನನ್ನವರನ್ನು ನೋಯಿಸಿ ನಂದಿಸದಿರಲಿಕ್ಕೆ
ಸುಂದರವಾದ ಜೀವನ ರೂಪಿಸಿಕೊಲ್ಲಲಿಕ್ಕೆ ಸಾಧಿಸಲಿಕ್ಕೆ...
ಕರುಣಾಮಯಿಯಾಗು ಮನವೇ
ಕಷ್ಟ - ಕಾರ್ಪಣ್ಯಗಳಲ್ಲಿ ಬೆಂದು ಬೇಸತ್ತಿರುವ ಆಶೊತ್ತರಗಳಿಗೆ ಸಾಂತ್ವನದ ಲೇಪನ ಹಕ್ಚಿ ಬದುಕನ್ನು ಹಸನಗೊಲಿಸಲಿಕ್ಕೆ
ಜೀವನದುಡ್ದಕ್ಕೂ ಭರವಸೆ, ಆಶಾಭಾವನೆಗಳ ಹೊಳೆ ಹರಿಸಲಿಕ್ಕೆ...
ಸೌಮ್ಯಮಯಿಯಾಗು ಮನವೇ
ತಾಳ್ಮೆಯ ಒಡಲ್ಲನ್ನರಿತು ಜೀವನದ ಸಾರವನ್ನ ಸವಿಯಲಿಕ್ಕೆ
ಪರಮ ಶ್ರೇಷ್ಟವಾದ ಮನುಧರ್ಮದ ಮಹತ್ವವನ್ನ ಸಾರಿ ಹೇಳಲಿಕ್ಕೆ....
ನಿರಾತಂಕಮಯಿಯಾಗು ಮನವೇ
ಗೆಲುವಿನ ಸೋಪಾನವನ್ನ ಸುಭದ್ರಗೊಳಿಸಲಿಕ್ಕೆ
ನಾನೆಂಬ ಅಹಂಕಾರ ಹಾಗೂ ಮೌಢ್ಯತೆಯಿಂದ ಹೊರ ಬರಲಿಕ್ಕೆ....
ಪಾವನಮಯಿಯಾಗು ಮನವೇ
ಪೋಷಕರ ಪೋಷಣೆಯನ್ನ ಪುಷ್ಪಗಳ ಕೋಮಲತೆ,ಮೃದುತ್ವದಂತೆ ಪೋಷಿಷಲಿಕ್ಕೆ
ನಾಡು-ನುಡಿ-ಸಂಸ್ಕೃತಿಯನ್ನ ಜನನಿಯಂತೆ ಗೌರವಿಸಲಿಕ್ಕೆ, ಪೂಜಿಸಲಿಕ್ಕೆ....
ಪರರನ್ನು, ನನ್ನವರನ್ನು ನೋಯಿಸಿ ನಂದಿಸದಿರಲಿಕ್ಕೆ
ಸುಂದರವಾದ ಜೀವನ ರೂಪಿಸಿಕೊಲ್ಲಲಿಕ್ಕೆ ಸಾಧಿಸಲಿಕ್ಕೆ...
ಕರುಣಾಮಯಿಯಾಗು ಮನವೇ
ಕಷ್ಟ - ಕಾರ್ಪಣ್ಯಗಳಲ್ಲಿ ಬೆಂದು ಬೇಸತ್ತಿರುವ ಆಶೊತ್ತರಗಳಿಗೆ ಸಾಂತ್ವನದ ಲೇಪನ ಹಕ್ಚಿ ಬದುಕನ್ನು ಹಸನಗೊಲಿಸಲಿಕ್ಕೆ
ಜೀವನದುಡ್ದಕ್ಕೂ ಭರವಸೆ, ಆಶಾಭಾವನೆಗಳ ಹೊಳೆ ಹರಿಸಲಿಕ್ಕೆ...
ಸೌಮ್ಯಮಯಿಯಾಗು ಮನವೇ
ತಾಳ್ಮೆಯ ಒಡಲ್ಲನ್ನರಿತು ಜೀವನದ ಸಾರವನ್ನ ಸವಿಯಲಿಕ್ಕೆ
ಪರಮ ಶ್ರೇಷ್ಟವಾದ ಮನುಧರ್ಮದ ಮಹತ್ವವನ್ನ ಸಾರಿ ಹೇಳಲಿಕ್ಕೆ....
ನಿರಾತಂಕಮಯಿಯಾಗು ಮನವೇ
ಗೆಲುವಿನ ಸೋಪಾನವನ್ನ ಸುಭದ್ರಗೊಳಿಸಲಿಕ್ಕೆ
ನಾನೆಂಬ ಅಹಂಕಾರ ಹಾಗೂ ಮೌಢ್ಯತೆಯಿಂದ ಹೊರ ಬರಲಿಕ್ಕೆ....
ಪಾವನಮಯಿಯಾಗು ಮನವೇ
ಪೋಷಕರ ಪೋಷಣೆಯನ್ನ ಪುಷ್ಪಗಳ ಕೋಮಲತೆ,ಮೃದುತ್ವದಂತೆ ಪೋಷಿಷಲಿಕ್ಕೆ
ನಾಡು-ನುಡಿ-ಸಂಸ್ಕೃತಿಯನ್ನ ಜನನಿಯಂತೆ ಗೌರವಿಸಲಿಕ್ಕೆ, ಪೂಜಿಸಲಿಕ್ಕೆ....
Thursday, February 11, 2010
ಆರಿದ್ದರೇನು ಫಲ?
ಸೂರ್ಯ-ಚಂದ್ರರಿದ್ದಾರೇನು ಫಲ
ನರರನ್ನು ಮೂಢಾಂಧಕಾರದಿಂದ ಹೊರತೆಗೆಯದಿದ್ದೊದೆ?
ಕೋಮಲತೆಯ ಸಹಸ್ರಾರು ಹೂವುಗಳಿದ್ದಾರೇನು ಫಲ
ಸುವ್ವಾಸನೆಯನ್ನು ಬೀರದಿದ್ದೊದೆ?
ಸಹಸ್ರಾರು ಮರಗಳನೊಳಗೊಂಡ ದಟ್ಟ ಅರಣ್ಯಗಳಿದ್ದಾರೇನು ಫಲ
ತಂಗಾಲಿಯ ಸವಿಯನ್ನು ಉಣಿಸಲೊಲ್ಲಡೊಡೆ?
ಭೋರ್ಗರೆಯುವ ಪವಿತ್ರ ನದಿಗಳಿದ್ದಾರೇನು ಫಲ
ದಾಹ ನೀಗಲು ಅಶಕ್ತಾರಾದೊಡೆ?
ಯಜ್ಞ_ಯಾಗಾದಿಗಳು, ಹೋಮ-ಕುಂಡಗಳಿದ್ದಾರೇನು ಫಲ
ಅರಿಷದ್ವರ್ಗವಿಜಯ ಪುರೋಹಿತರಿಲ್ಲಡೊಡೆ?
ಆಚಾರ-ವಿಚಾರ,ನೀತಿ-ಸಂಹಿತೆಗಳಿದ್ದಾರೇನು ಫಲ
ಪಾಲಿಸುವವರಿಲ್ಲಡೊಡೆ,ಸಜ್ಜನ ಶಿಖಾಮನಿಗಲಿಲ್ಲಡೊಡೆ?
ರಕ್ತಸಂಬಂಧಿಗಳಿದ್ದಾರೇನು ಫಲ
ಪ್ರೀತಿ-ವಾತ್ಸಲ್ಯಗಳಿಲ್ಲಡೊಡೇ?
ಸನಾತನ ಮಹಾಕಾವ್ಯಗಳು,ಹರಿಶ್ಚಂದ್ರ ಕಾವ್ಯಗಳನ್ನೋದಿದರೇನೂ ಫಲ
ಸತ್ಯ-ಧರ್ಮಕ್ಕೆ ದಾಸರಿಲ್ಲಡೊಡೆ?
ಬ್ರಹ್ಮ-ವಿಷ್ಣು-ಮಹೇಶ್ವರರಿದ್ದಾರೇನು ಫಲ
ಎನ್ನ ಸಹಾನಮೂರ್ತಿಯಂ ಕಾದು ಸನ್ಮಾರ್ಗದಲ್ಲಿ ಸಲಹದಿದ್ದೊದೆ?
ನರರನ್ನು ಮೂಢಾಂಧಕಾರದಿಂದ ಹೊರತೆಗೆಯದಿದ್ದೊದೆ?
ಕೋಮಲತೆಯ ಸಹಸ್ರಾರು ಹೂವುಗಳಿದ್ದಾರೇನು ಫಲ
ಸುವ್ವಾಸನೆಯನ್ನು ಬೀರದಿದ್ದೊದೆ?
ಸಹಸ್ರಾರು ಮರಗಳನೊಳಗೊಂಡ ದಟ್ಟ ಅರಣ್ಯಗಳಿದ್ದಾರೇನು ಫಲ
ತಂಗಾಲಿಯ ಸವಿಯನ್ನು ಉಣಿಸಲೊಲ್ಲಡೊಡೆ?
ಭೋರ್ಗರೆಯುವ ಪವಿತ್ರ ನದಿಗಳಿದ್ದಾರೇನು ಫಲ
ದಾಹ ನೀಗಲು ಅಶಕ್ತಾರಾದೊಡೆ?
ಯಜ್ಞ_ಯಾಗಾದಿಗಳು, ಹೋಮ-ಕುಂಡಗಳಿದ್ದಾರೇನು ಫಲ
ಅರಿಷದ್ವರ್ಗವಿಜಯ ಪುರೋಹಿತರಿಲ್ಲಡೊಡೆ?
ಆಚಾರ-ವಿಚಾರ,ನೀತಿ-ಸಂಹಿತೆಗಳಿದ್ದಾರೇನು ಫಲ
ಪಾಲಿಸುವವರಿಲ್ಲಡೊಡೆ,ಸಜ್ಜನ ಶಿಖಾಮನಿಗಲಿಲ್ಲಡೊಡೆ?
ರಕ್ತಸಂಬಂಧಿಗಳಿದ್ದಾರೇನು ಫಲ
ಪ್ರೀತಿ-ವಾತ್ಸಲ್ಯಗಳಿಲ್ಲಡೊಡೇ?
ಸನಾತನ ಮಹಾಕಾವ್ಯಗಳು,ಹರಿಶ್ಚಂದ್ರ ಕಾವ್ಯಗಳನ್ನೋದಿದರೇನೂ ಫಲ
ಸತ್ಯ-ಧರ್ಮಕ್ಕೆ ದಾಸರಿಲ್ಲಡೊಡೆ?
ಬ್ರಹ್ಮ-ವಿಷ್ಣು-ಮಹೇಶ್ವರರಿದ್ದಾರೇನು ಫಲ
ಎನ್ನ ಸಹಾನಮೂರ್ತಿಯಂ ಕಾದು ಸನ್ಮಾರ್ಗದಲ್ಲಿ ಸಲಹದಿದ್ದೊದೆ?
Srusthikartha
ದೇ - ದೇಹವಿಲ್ಲದೇ, ಜೀವರಾಶಿಗಳ ದೇಹದ ನಾಡಿ ಮಿಡಿತಗಳನ್ನು ಮಿಡಿಯುವ ಸೂತ್ರಧಾರ
ವ - ವರ್ಣಿಸಲಸಾಧ್ಯ, ವರ್ಣಗಳಿಲ್ಲದ ವರಾಹನ
ರು - ರುಚಿ - ಅಭಿರುಚಿಗಳಿಲ್ಲದ, ರೂಪ - ಲಾವಣ್ಯಗಳಿಲ್ಲದ ರಿಪು
("ರಿಪು" ಕೃಷ್ಣನ ಇನ್ನೊಂದು ಹೆಸರು ದನುಜರಿಪು)
ಆದಿ - ಅಂತ್ಯಗಳಿಲ್ಲದ ಉತ್ತಮೋತ್ತಮನು
ಹುಟ್ಟು - ಸಾವುಗಳ ಜಂಜಾಟವಿಲ್ಲದ ಯಮನೊಡೇಯನು
ಪಂಚಭೂತಗಳನ್ನು ಪಂಚೇಂದ್ರಿಯಗಳಂತೆ ಶೃಂಗಾರಿಸಲ್ಪಟ್ಟ ತ್ರಿಲೋಕ ಒಡೆಯನು
ಸಕಲ ಜೀವರಾಶಿಗಳ ಹೃದಯಕಮಲದಲ್ಲಿ, ನಿರ್ಜೀವರಾಶಿಗಳ ಅಂತರಾತ್ಮದಲ್ಲಿ ನೆಲೆಸಿರುವ ಸರ್ವಂತರ್ಯಾಮಿಯು
ಸಕಲ ಜೀವರಾಶಿಗಳ ಚಲನವಲನಗಳ ಕರ್ತೃ ಹಾಗೂ ಕರ್ಮನು
ತನ್ನಿಚ್ಛೆ, ತನ್ನನಿಸಿಕೆಗಳ ಗುರಿ ಇಟ್ಟುಕೊಂಡು ಜೀವರಾಶಿಗಳನ್ನಾಡಿಸುವ ಸೂತ್ರಧಾರನು
ಪುರಾಣ, ವೇದೋಪನಿಷತ್ಹುಗಳ ಮೂಲರೂಪವೇ ಈ ಅಜರಾಮರ ಪಂಡಿತನು
ಧರ್ಮ- ಸಹಿಷ್ಣುತೆ, ನೀತಿ-ಸಂಸ್ಕಾರ, ಸೂಳ್ನುಡಿ-ಸೌಜನ್ಯತೆಗಳ ಸಾಕಾರಮೂರ್ತಿ ಗೋವಿಂದನು
ನರರ ಉಪಟಳ ಮಿತಿ ಮೀರಿದಾಗ ಅಧಿಕಾರವನ್ನು 'ಕಾಲ' ನಿಗೆ ಹಸ್ತಾಂತರಿಸುವ ಚಾಣುಕ್ಯನು
ಮನೋಲ್ಲಾಸಕರವಾದ ನಿಸರ್ಗದ ಸೌಂದರ್ಯ, ಹಕ್ಕಿ-ಪಕ್ಷಿಗಳ ಇಂಪಾದ ರಾಗ, ಝ್ಳುಝ್ಳು ಹರಿಯುವ ನದಿಗಳ ಚೆಲುವು ಇವುಗಳ ಮನೋಹಕ ಸೃಷ್ಟಿಕರ್ತ ಆ ಮನೋಹರನು
ಆಧರ್ಮ, ಅನೀತಿ, ದೌರ್ಜನ್ಯ ಹಾಗೂ ಸ್ತ್ರೀ ಅಪಮಾನಗಳ ಸಹಿಸದ ಉಗ್ರ ನರಸಿಂಹನು
ಬಡವನ ಮನೋವೇದನೆಯನ್ನರಿತು ಅವನ ಆಮಂತ್ರಣಕ್ಕೆ ಓಗೊಟ್ಟೂ ಬಡತನದ ಬೇಗೆಯನ್ನು ಹಾಲಿನ ಸಮುದ್ರವನ್ನು ಸೃಷ್ಠಿಸುವುದರ ಮೊಲಕ ನೀಗಿಸಿದ ಗೋಪಾಲನು
ವ - ವರ್ಣಿಸಲಸಾಧ್ಯ, ವರ್ಣಗಳಿಲ್ಲದ ವರಾಹನ
ರು - ರುಚಿ - ಅಭಿರುಚಿಗಳಿಲ್ಲದ, ರೂಪ - ಲಾವಣ್ಯಗಳಿಲ್ಲದ ರಿಪು
("ರಿಪು" ಕೃಷ್ಣನ ಇನ್ನೊಂದು ಹೆಸರು ದನುಜರಿಪು)
ಆದಿ - ಅಂತ್ಯಗಳಿಲ್ಲದ ಉತ್ತಮೋತ್ತಮನು
ಹುಟ್ಟು - ಸಾವುಗಳ ಜಂಜಾಟವಿಲ್ಲದ ಯಮನೊಡೇಯನು
ಪಂಚಭೂತಗಳನ್ನು ಪಂಚೇಂದ್ರಿಯಗಳಂತೆ ಶೃಂಗಾರಿಸಲ್ಪಟ್ಟ ತ್ರಿಲೋಕ ಒಡೆಯನು
ಸಕಲ ಜೀವರಾಶಿಗಳ ಹೃದಯಕಮಲದಲ್ಲಿ, ನಿರ್ಜೀವರಾಶಿಗಳ ಅಂತರಾತ್ಮದಲ್ಲಿ ನೆಲೆಸಿರುವ ಸರ್ವಂತರ್ಯಾಮಿಯು
ಸಕಲ ಜೀವರಾಶಿಗಳ ಚಲನವಲನಗಳ ಕರ್ತೃ ಹಾಗೂ ಕರ್ಮನು
ತನ್ನಿಚ್ಛೆ, ತನ್ನನಿಸಿಕೆಗಳ ಗುರಿ ಇಟ್ಟುಕೊಂಡು ಜೀವರಾಶಿಗಳನ್ನಾಡಿಸುವ ಸೂತ್ರಧಾರನು
ಪುರಾಣ, ವೇದೋಪನಿಷತ್ಹುಗಳ ಮೂಲರೂಪವೇ ಈ ಅಜರಾಮರ ಪಂಡಿತನು
ಧರ್ಮ- ಸಹಿಷ್ಣುತೆ, ನೀತಿ-ಸಂಸ್ಕಾರ, ಸೂಳ್ನುಡಿ-ಸೌಜನ್ಯತೆಗಳ ಸಾಕಾರಮೂರ್ತಿ ಗೋವಿಂದನು
ನರರ ಉಪಟಳ ಮಿತಿ ಮೀರಿದಾಗ ಅಧಿಕಾರವನ್ನು 'ಕಾಲ' ನಿಗೆ ಹಸ್ತಾಂತರಿಸುವ ಚಾಣುಕ್ಯನು
ಮನೋಲ್ಲಾಸಕರವಾದ ನಿಸರ್ಗದ ಸೌಂದರ್ಯ, ಹಕ್ಕಿ-ಪಕ್ಷಿಗಳ ಇಂಪಾದ ರಾಗ, ಝ್ಳುಝ್ಳು ಹರಿಯುವ ನದಿಗಳ ಚೆಲುವು ಇವುಗಳ ಮನೋಹಕ ಸೃಷ್ಟಿಕರ್ತ ಆ ಮನೋಹರನು
ಆಧರ್ಮ, ಅನೀತಿ, ದೌರ್ಜನ್ಯ ಹಾಗೂ ಸ್ತ್ರೀ ಅಪಮಾನಗಳ ಸಹಿಸದ ಉಗ್ರ ನರಸಿಂಹನು
ಬಡವನ ಮನೋವೇದನೆಯನ್ನರಿತು ಅವನ ಆಮಂತ್ರಣಕ್ಕೆ ಓಗೊಟ್ಟೂ ಬಡತನದ ಬೇಗೆಯನ್ನು ಹಾಲಿನ ಸಮುದ್ರವನ್ನು ಸೃಷ್ಠಿಸುವುದರ ಮೊಲಕ ನೀಗಿಸಿದ ಗೋಪಾಲನು
Subscribe to:
Posts (Atom)